ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ, ಸಂಚಾಲಕ ಅಶೋಕ ಕುಮಾರ್ ಜೈನ್, ಎಸ್ ಮಾರೆಪ್ಪ ವಕೀಲರು ,ಜಾನ್ ವೆಸ್ಲಿ, ವೆಂಕಟೇಶಾಚಾರಿ ,ಸುಲೋಚನಾ ಸಂಘ ,ಆನಂದ ಪಾಟೀಲ, ಕಾಮರಾಜ ಪಾಟೀಲ್, ಡಿಂಗ್ರಿ ನರಸಪ್ಪ, ಪ್ರಸಾದ್ ಭಂಡಾರಿ, ಬಸವರಾಜ ಮಿಮಿಕ್ರಿ ,ಅವಿನಾಶ್ ಠಾಕೂರ್, ಮಾರೆಪ್ಪ ಸ್ವಾಮಿ ,ಈಶ್ವರ, ನಿತೀಶ್ ಪಾಟೀಲ್ ಮತ್ತಿತರರು ಇದ್ದರು.