ಶನಿವಾರ, 28 ಫೆಬ್ರುವರಿ 2026
×
ADVERTISEMENT

ದೇವದುರ್ಗ: ಬಜೆಟ್‌ನಲ್ಲಿ ಸಿಗುತ್ತಾ ನೀರಾವರಿಗೆ ಆದ್ಯತೆ

ಆಯವ್ಯಯದತ್ತ ಅರಕೇರಾ, ದೇವದುರ್ಗ ತಾಲ್ಲೂಕುಗಳ ರೈತರ ಚಿತ್ತ
ಯಮನೇಶ ಗೌಡಗೇರಾ
Published : 28 ಫೆಬ್ರುವರಿ 2026, 9:10 IST
Last Updated : 28 ಫೆಬ್ರುವರಿ 2026, 9:10 IST
ADVERTISEMENT
ಫಾಲೋ ಮಾಡಿ
Comments
ಪ್ರಭಾಕರ ಪಾಟೀಲ
ಪ್ರಭಾಕರ ಪಾಟೀಲ
ವಗಂಡಬಳಿ ಹತ್ತಿರ ನಾರಾಯಣಪುರ ಬಲದಂಡೆ ಕಾಲುವೆಯ ಉಪ ಕಾಲುವೆ ನವೀಕರಣ ಕಾಮಗಾರಿ ನನೆಗುದಿಗೆ ಬಿದ್ದಿರುವುದು
ವಗಂಡಬಳಿ ಹತ್ತಿರ ನಾರಾಯಣಪುರ ಬಲದಂಡೆ ಕಾಲುವೆಯ ಉಪ ಕಾಲುವೆ ನವೀಕರಣ ಕಾಮಗಾರಿ ನನೆಗುದಿಗೆ ಬಿದ್ದಿರುವುದು
ನೀರಿಲ್ಲದೆ ಒಣಗಿರುವ ನಾರಾಯಣ ನಾಯಕ ತಾಂಡಾ ಕೆರೆ 
ನೀರಿಲ್ಲದೆ ಒಣಗಿರುವ ನಾರಾಯಣ ನಾಯಕ ತಾಂಡಾ ಕೆರೆ 
ಶರಣಗೌಡ ಸುಂಕೇಶ್ವರಹಾಳ
ಶರಣಗೌಡ ಸುಂಕೇಶ್ವರಹಾಳ
ಒಳಚರಂಡಿ ಏತ ನೀರಾವರಿ ಮತ್ತು 28 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸವಂತೆ ಬೇಡಿಕೆ ಸಲ್ಲಿಸಿದ್ದೇನೆ ಸರ್ಕಾರ ಸ್ಪಂದಿಸುವ ಭರವಸೆ ಇದೆ 
ಕರೆಮ್ಮ ನಾಯಕ ಶಾಸಕಿ 
ಸರ್ಕಾರ ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ಒದಗಿಸಿದ ಅನುದಾನ ಮಾದರಿಯಲ್ಲಿ ಪ್ರತಿಪಕ್ಷದ ಶಾಸಕರು ಇರುವ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡಬೇಕು 
ಶರಣಗೌಡ ಸುಂಕೇಶ್ವರಹಾಳ ತಾಲ್ಲೂಕು ಅಧ್ಯಕ್ಷ ಹಿಂದುಳಿದ ವರ್ಗಗಳ ಒಕ್ಕೂಟ
ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿದ ಅನುದಾನದ ಮಾದರಿಯಲ್ಲಿ ಕೃಷಿಗೆ ಮೀಸಲಿಡಬೇಕು 
ಪ್ರಭಾಕರ ಪಾಟೀಲ ರೈತ ಸಂಘದ ಜಿಲ್ಲಾಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT