2008-09ರಲ್ಲಿಯೂ ಕೂಡ ಇದೇ ರೀತಿ ಮಳೆಯಿಂದ ತೊಂದರೆ ಉಂಟಾಗಿತ್ತು. ಗ್ರಾಮಸ್ಥರನ್ನು ಸ್ಥಳಾಂತರ ಮಾಡಲು ಕಂದಾಯ ಇಲಾಖೆಯಿಂದ ಹೊಸ ಕಾಲೊನಿ ನಿರ್ಮಿಸಲು ನಿವೇಶನ ಗುರುತಿಸಿದೆ. ನಿವೇಶಗಳಿಗೆ, ಶಾಲೆಗೆ, ಸ್ಮಶಾನಕ್ಕಾಗಿ ಸೇರಿ ಸುಮಾರು 10 ಎಕರೆ ಪ್ರದೇಶವನ್ನು ಮೀಸಲಿಟ್ಟು ದಾಖಲೆ ಪತ್ರ ಕೂಡ ಮಾಡಿದ್ದಾರೆ. ಆದರೆ, ಅ ನಿವೇಶನದ ಅಕ್ಕಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ.