ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಮಾತನಾಡಿದರು. ತರಿಕೇರಿ ಶಾಸಕ ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಎಂ.ಕಾಳಿಂಗಪ್ಪ, ಸಿದ್ರಾಮಪ್ಪ ಮಾಡಶಿರವಾರ, ಲಿಂಗರಾಜ ಪಾಟೀಲ್, ಜಾಫರ್ಅಲಿ ಜಾಗೀರದಾರ್, ಶಿವರಾಜ ಪಾಟೀಲ್, ಗೋಪಿನೀಡಿ ಕೃಷ್ಣ, ರಾಮಚಂದ್ರರಾವ್, ಅಂಬ್ರೋಸ್, ರಾಮಣ್ಣ, ಶ್ರೀದೇವಿ ಶ್ರೀನಿವಾಸ ಇದ್ದರು.