ಸಚಿವ ವೆಂಕಟ್ರಾವ್ ನಾಡಗೌಡ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಬಸವರಾಜ ಪಾಟೀಲ ಆನ್ವರಿ, ಸಿದ್ದು ವೈಬಂದಿ, ಲಿಂಗರಾಜ ಭೂಪಾಲ ಗೆಜ್ಜಲಗಟ್ಟಾ, ಗಿರಿಮಲ್ಲನಗೌಡ, ಶಂಕರಗೌಡ ಬಳಗಾನೂರು, ಅಮರೇಗೌಡ ಈಚನಾಳ, ಪಾಮಯ್ಯ ಮುರಾರಿ, ವಿಜಯಕುಮಾರ ಸಾಹುಕಾರ, ವಿಜಯ ರಡ್ಡಿ ಹಾಗೂ ರಡ್ಡಿ ಸಮಾದ ಹಟ್ಟಿ ಘಟಕದ ಪದಾಧಿಕಾರಿಗಳು ಇದ್ದರು.