ಗ್ರಾಮಪಂಚಾಯಿತಿ ಅಧ್ಯಕ್ಷೆ ಪದ್ಮ ಹನುಮಂತರಾಜು, ಜಿಲ್ಲಾ ಪಂಚಾಯ್ತಿ ಸದಸ್ಯೆ ನಾಜಿಯಾ ಖಾನಂ, ತಹಶೀಲ್ದಾರ್ ಲಕ್ಷ್ಮೀಸಾಗರ್, ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಆರ್,ಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಸುಗುಣ ಕಾಮರಾಜ್, ಗೀತಾಗಂಗರಂಗಯ್ಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕಾಂತರಾಜು, ಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಚೆನ್ನಗಂಗಯ್ಯ, ಬೃಂಗೇಶ್, ಗೊರೂರು ಶ್ರೀನಿವಾಸ್, ಹನುಮಂತಯ್ಯ, ಲಕ್ಷ್ಮಮ್ಮ, ಕುಮಾರ್, ಬಲರಾಮ್, ಮೀನಾಕ್ಷಿ, ಪಂಕಜಾ, ಗಂಗರಾಜು, ಕೃಷ್ಣಪ್ಪ, ಆನಂದಮ್ಮ ಇದ್ದರು.