ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ನ ಡಾ.ಎಚ್.ಎಂ.ವೆಂಕಟಪ್ಪ, ಶಿಕ್ಷಣ ಇಲಾಖೆ ರಾಮನಗರ ಜಿಲ್ಲಾ ಉಪ ನಿರ್ದೇಶಕ ಪುರುಷೋತ್ತಮ್, ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ, ಬಿಆರ್ಸಿ ಕುಸುಮಲತಾ, ಕಂದಾಯ ಇಲಾಖೆಯ ಶಿರಸ್ತೇದಾರ್ ಸೋಮೇಶ್, ಕಂದಾಯ ನಿರೀಕ್ಷಕ ಶ್ರೀಧರ್, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಶಾಲೆಯ ಮುಖ್ಯಶಿಕ್ಷಕ ಎಸ್.ಎಂ.ನಾಗೇಶ್, ಚಿಕ್ಕರಾಜು, ಕೃಷ್ಣ ಕುಮಾರ್, ವಿಷಕಂಠಯ್ಯ, ಸುರೇಶ್, ಸಂಗಯ್ಯ ಹಿರೇಮಠ್, ದಿನೇಶ್, ಸುಕನ್ಯಾ, ಸಲೀಮಾ ಬಾನು, ರಮ್ಯಾ, ಸವಿತಾ, ಪವಿತ್ರ, ಸುಮಾ, ಉಷಾ ಹಾಜರಿದ್ದರು.