ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಸಿ. ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಟಿ. ಅಮರನಾಥ್, ಮನೋರೋಗ ತಜ್ಞ ಡಾ.ಎ.ಎಂ. ಆದರ್ಶ, ಡಾ. ಸಿ. ನವೀನ್ ಕುಮಾರ್, ಡಾ. ಶನಿವಾರಂ ರೆಡ್ಡಿ, ಡಾ. ಜೆ.ಆರ್. ಸೋನಾಕ್ಷಿ, ಎಸ್. ಪದ್ಮರೇಖಾ ಇದ್ದರು.