ಬಮೂಲ್ ಕೃಷಿ ಅಧಿಕಾರಿ ಎಸ್.ಜಿತೇಂದ್ರಕುಮಾರ್, ವಿಸ್ತರಣಾಧಿಕಾರಿ ಹೊನ್ನಪ ಪೂಜಾರಿ, ಶ್ರೀಧರ್, ಸಂಘದ ಉಪಾಧ್ಯಕ್ಷ ಎಂ.ಇ. ನಂದೀಶ್, ನಿರ್ದೇಶಕ ಎಂ.ಕೃಷ್ಣ, ಚಿಕ್ಕರಾಜು, ಕೆ.ಜಯಪ್ರಕಾಶ್, ನಾಗರಾಜು, ಎಂ.ಟಿ.ಪ್ರಶಾಂತ್, ಎಸ್.ಎಂ ಮಾದಶೆಟ್ಟಿ, ತಿಮ್ಮಪ್ಪರಾಜು, ಪುಟ್ಟಲಿಂಗಮ್ಮ, ಸುಶೀಲಮ್ಮ, ಮುನಿಯಯ್ಯ, ಸಂಘದ ಸಿಇಒ ಎಂ.ಕಿರಣ್, ಸಿಬ್ಬಂದಿ, ಗ್ರಾಮದ ಮುಖಂಡರು ಭಾಗವಹಿಸಿದ್ದರು.