ಹಲಸಬೆಲೆ ಗಂಗರಾಜು ಪ್ರಾಸ್ತಾವಿಕ ಭಾಷಣ ಮಾಡಿದರು. ಬಿಜೆಪಿ ಮುಖಂಡ ಚಿಕ್ಕಕಲ್ಯಾದ ಶ್ರೀಧರ್, ಎಸ್ಸಿಬಿಎಸ್ ಮಂಜುನಾಥ್, ತಟವಾಳ್ ಮಹೇಶ್, ಗಟ್ಟಿಪುರದ ಶಿವರುದ್ರಯ್ಯ, ತಾವರೆಕೆರೆ ಜಗದೀಶ್, ಕಾಗಿಮಡು ಚಂದ್ರಣ್ಣ, ಕೆರೆಬೀದಿ ಈಶ, ಪುರಸಭೆ ಸದಸ್ಯರಾದ ರೇಖಾನವಿನ್, ಅರುಣ್ಕುಮಾರ್, ಭಾಗ್ಯಮ್ಮ, ವೀರಶೈವ ಮಹಿಳಾ ಮುಖಂಡರಾದ ದೀಪಾ ಪ್ರಸಾದ್, ಗಂಗಾಂಬಿಕೆ, ಗುಡ್ಡಹಳ್ಳಿ ಶ್ವೇತ, ಅನಿಲ್ಕುಮಾರ್ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ವೇದಿಕೆಯಲ್ಲಿದ್ದರು.
ಮುಖಂಡ ಅಂಜನ್ಕುಮಾರ್ ಇತರರು ಎನ್ಡಿಎಗೆ ಸೇರ್ಪಡೆಯಾದರು.