ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವ ವಹಿಸಿದ್ದರು. ರೈತ ಪ್ರಮುಖರಾದ ಆರ್.ಸಂತೋಷ್, ಎಸ್.ಈರೇಶ್, ಸತೀಶ್, ಯಲ್ಲಪ್ಪ, ಬಿ.ರೇಣುಕಪ್ಪ, ನಾಗರಾಜ್, ಆರ್.ತಿಮ್ಮಪ್ಪ, ನಂಜುಂಡಪ್ಪ, ರುದ್ರೇಶಪ್ಪ, ರಂಗಪ್ಪ, ಜಿ.ಎಂ.ರುದ್ರೇಶ್, ಆರ್.ಎಂ.ರುದ್ರಪ್ಪ, ಹನುಮಂತಪ್ಪ, ರಾಜಪ್ಪ, ಸುನೀಲ, ಹರೀಶ್, ಸುಶೀಲಬಾಯಿ, ರತ್ನಮ್ಮ, ಮಂಜಮ್ಮ, ಈರಮ್ಮ, ಪವಿತ್ರ ಮತ್ತು ಸಂಗಮ್ಮ ಉಪಸ್ಥಿತರಿದ್ದರು.