‘ಇತರರು ತೊಂದರೆಯಲ್ಲಿ ಇದ್ದರೆ ಅವರಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು. ಈ ಶಾಲೆಯಲ್ಲಿರುವ ಮಕ್ಕಳಿಗೆ ಕಿವಿ ಕೇಳಿಸದಿರಬಹುದು, ಮಾತನಾಡಲು ಬಾರದಿರಬಹುದು. ಆದರೆ, ಸಾಮಾನ್ಯ ಜನರು ಮಾಡುವ ಸಾಧನೆ ಮುಂದೊಂದು ದಿನ ಈ ಮಕ್ಕಳು ಸಹ ಸಮಾಜದ ಎಲ್ಲರ ಕಿವಿಗೆ ಕೇಳಿಸಿ, ಅವರ ಬಾಯಲ್ಲಿ ಇವರ ಸಾಧನೆ ಮಾತಾಡುವಂತಾಗುತ್ತದೆ. ಸಾಮಾನ್ಯ ಮಕ್ಕಳ ಪ್ರತಿಭೆಯೊಂದಿಗೆ ನೀವು ಸಹ ಸ್ಪರ್ಧಿಸುವಂತಾಗಲಿ’ ಎಂದು ಹಾರೈಸಿದರು.