ಪ್ರಾದೇಶಿಕ ವಲಯಾರಣ್ಯಾಧಿಕಾರಿ ರಾಘವೇಂದ್ರ ಎಂ. ಅಗಸೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ. ಮಂಜುನಾಥ, ಜಯಲಕ್ಷ್ಮೀ, ಲಕ್ಷ್ಮೀ ರಾಜು, ಉಪ ವಲಯಾರಣ್ಯಾಧಿಕಾರಿ ಮೈಲಾರಪ್ಪ, ಪ್ರಮೋದ್, ಇರ್ಫಾನ್, ರಾಘವೇಂದ್ರ, ಪ್ರಶಾಂತ್, ಆರೋಗ್ಯ ನಿರೀಕ್ಷಕ ಚಂದ್ರಶೇಖರ್, ಪೌರ ಕಾರ್ಮಿಕ ರವಿ ಇನ್ನಿತರರು ಸ್ವಚ್ಛತಾ ಆಂದೋಲನದ ಮೇಲುಸ್ತುವಾರಿ ವಹಿಸಿದ್ದರು.