ಯಾದಗಿರಿ ಜಿಲ್ಲೆಯ ಅಂಬರೇಶ್ ತಾಲ್ಲೂಕಿನ ಬಂಡಿಹಳ್ಳಿಯಲ್ಲಿ ವಾಸವಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದರು. ಹಲವು ದಿನಗಳಿಂದ ಇಲ್ಲವೇ ನೆಲೆಸಿದ್ದರು. ತಡರಾತ್ರಿ ನಗರದಿಂದ ಬಂಡಿಹಳ್ಳಿಗೆ ಹೋಗುವಾಗ ಊರ್ಡಿಗೆರೆಯಿಂದ ಮಾವಿನಕಾಯಿ ತುಂಬಿಸಿಕೊಂಡು ಬರುತ್ತಿದ್ದ ಆಟೊ ಮುಖಾಮುಖಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.