ಕೆಪಿಸಿಸಿ ಸದಸ್ಯರಾದ ದಿನೇಶ್, ಉಪಾಧ್ಯಕ್ಷ ಶಿವಮೂರ್ತಿ, ಮರಿಚಿನ್ನಮ್ಮ, ನರಸಿಯಪ್ಪ, ಚಂದ್ರಶೇಖರಗೌಡ್ರು, ಕೆಂಪಣ್ಣ, ಪಾಲಿಕೆ ಸದಸ್ಯರಾದ ಫರೀದ ಬೇಗಂ ಹಫೀಜ್, ಇನಾಯತ್ ಉಲ್ಲಾಖಾನ್, ನಾಗಮಣಿ, ಸೌಭಾಗ್ಯ, ಸಂಜೀವ್ ಸುಂದರಕುಮಾರ್, ಜಾರ್ಜ್, ಶ್ರೀನಿವಾಸ, ನರಸಿಂಹಮೂರ್ತಿ, ಹಿದಾಯತ್, ಮಧುಸೂದನ್, ಜಿಲ್ಲಾ ವಕ್ತಾರ ರಾಜೇಶ್ ದೊಡ್ಮನೆ ಇದ್ದರು.