ಹಿರಿಯ ನ್ಯಾಯಾಧೀಶ ಲುಂಕಪ್ಪ, ಶ್ರೀಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ವಿನೆಟ್ ವಿಮಲ, ಗ್ರಾಮೀಣಾಭಿವೃದ್ಧಿ ಇಲಾಖೆ ಎಂಜಿನಿಯರ್ ಎಚ್.ಆರ್.ರಮೇಶ್, ಸದ್ಭಾವನಾ ಫೌಂಡೇಷನ್ ಗೌರವಾಧ್ಯಕ್ಷ ಎಚ್.ವಿ.ಪರಮೇಶ್, ಅಧ್ಯಕ್ಷ ಸೋಮಶೇಖರ ಅಲ್ಯಾಳ, ಉಪಾಧ್ಯಕ್ಷ ಜೆ.ಮುರುಳೀಧರ, ಕಾರ್ಯದರ್ಶಿ ಎಸ್.ಮುರಳಿ, ಖಜಾಂಚಿ ಎಚ್.ಜಿ.ನಾಗರಾಜು, ನಿರ್ದೇಶಕರಾದ ಎಂ.ಮಂಜುನಾಥ್, ದಯಾನಂದ ಸಾಗರ್, ಜಿ.ಎನ್.ನಿತಿನ್ ಇತರರು ಉಪಸ್ಥಿತರಿದ್ದರು.