ಲೇಖಕ ಎಚ್.ಎಸ್.ಸತ್ಯನಾರಾಯಣ ಕವಿಗೋಷ್ಠಿ ಉದ್ಘಾಟಿಸಿದರು. ಕವಯತ್ರಿ ಲಲಿತಾ ಸಿದ್ದಬಸವಯ್ಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಪೂರ್ಣಿಮಾಬಾಬು, ಕಿರಣ್ ನಿಶಾನಿ, ಸಿ.ಆರ್.ಶೈಲಜಾ, ವಿಶ್ವನಾಥ್ ಮದ್ದಿಬಂಡೆ, ಲಕ್ಷ್ಮಯ್ಯ, ವಿನಯ್ಕುಮಾರ್, ಲತಾ ರಾಜಕುಮಾರ್, ಶಂಕರಪ್ಪ ಬಳ್ಳಕಟ್ಟೆ, ನಿಡಸಾಲೆ ಪ್ರಸಾದ್, ಉಮಾದೇವಿ ಗ್ಯಾರಳ್ಳ, ರೇಣುಕಾರಾಧ್ಯ, ಜಿ.ಎಸ್.ಸಿಂಧು, ಕಮಲಾ ರಾಜೇಶ್, ವಾಣಿ ಸತೀಶ್, ಸ.ರಮೇಶ್, ಹನುಮಂತರಾಯಪ್ಪ, ಮಹಬೂಬ್ ಖಾನ್, ಅರುಣಕುಮಾರ್ ಕವನ ವಾಚಿಸಿದರು.