ಸಮಾಜದ ಮುಖಂಡರಾದ ಬಸವರಾಜು, ಟಿ.ಎಂ.ಶಾಂತಮೂರ್ತಿ, ಸಿ.ರಂಗನಾಥ್, ಚೈತನ್ಯಕುಮಾರಿ, ಕೆ.ಲೋಲಮ್ಮ ಇತರರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಸಿದ್ದೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್, ಸವಿತಾ ಸಮುದಾಯದ ಟಿ.ವಿ.ರಂಗನಾಥ್, ಕೆ.ವಿ.ನಾರಾಯಣಸ್ವಾಮಿ, ಎ.ಎಸ್.ಸುರೇಶ್, ವೇದಮೂರ್ತಿ, ಹನುಮಂತರಾಜು, ಪತ್ರಕರ್ತರಾದ ಚಿ.ನಿ.ಪುರುಷೋತ್ತಮ್, ಟಿ.ಎನ್.ಮಧುಕರ್ ಇತರರು ಭಾಗವಹಿಸಿದ್ದರು.