ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಮಹಲಿಂಗಯ್ಯ, ಸದಸ್ಯರಾದ ಭೈರಪ್ಪ, ಸುಶೀಲಮ್ಮ, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಎಪಿಎಂಸಿ ಅಧ್ಯಕ್ಷ ಪ್ರಸನ್ನಕುಮಾರ್, ಸಮಾಜ ಕಲ್ಯಾಣಾಧಿಕಾರಿ ರಾಮಯ್ಯ, ಬಿಇಒ ರಂಗಧಾಮಯ್ಯ, ಕಸಾಪ ನಂರಾಜು ಮುನಿಯೂರು, ಮುಖಂಡ ದುಂಡಾರೇಣುಕಪ್ಪ, ಪ್ರಹ್ಲಾದ್, ಸಮುದಾಯದ ಮುಖಂಡರು ಮತ್ತು ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.