ನಗರಸಭೆ ಸದಸ್ಯರಾದ ಮೇಘಶ್ರೀ, ಊರ್ ಬಾನು, ವಿನುತಾ, ಯೋಗೇಶ್, ಮಹೇಶ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸೈಫುಲ್ಲಾ, ತಾ.ಪಂ. ಮಾಜಿ ಅಧ್ಯಕ್ಷ ಜಿ.ಎಸ್. ಶಿವಸ್ವಾಮಿ, ಮಾಜಿ ಸದಸ್ಯ ಮಣಕೀಕೆರೆ ರವಿಕುಮಾರ್, ಸಿದ್ದಾಪುರ ಸುರೇಶ್, ಬಜಗೂರು ಮಂಜುನಾಥ್, ಮಾಜಿ ಸದಸ್ಯ ನದೀಮ್ ಪಾಷ, ಶ್ರೀನಿವಾಸ್, ಲೋಕನಾಥ್ ಸಿಂಗ್ ಪಾಲ್ಗೊಂಡಿದ್ದರು.