ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು | ನಗರ ಪ್ರಯಾಣ ಪ್ರಯಾಸದಾಯಕ

ಅಡ್ಡಾದಿಡ್ಡಿ ವಾಹನ ಸಂಚಾರ: ವರ್ಷ ಕಳೆದರೂ ಉದ್ಘಾಟನೆಯಾಗದ ಸಂಚಾರ ದೀಪಗಳು
ಪ್ರಶಾಂತ್ ಕೆ.ಆರ್.
Published : 8 ಜುಲೈ 2024, 7:37 IST
Last Updated : 8 ಜುಲೈ 2024, 7:37 IST
ಫಾಲೋ ಮಾಡಿ
Comments
ನಗರದಲ್ಲಿ ಸಂಚಾರ ನಿಯಮ ಪಾಲನೆಗೆ ಪೊಲೀಸ್ ಸಿಬ್ಬಂದಿ ಅಗತ್ಯ. ಪಾದಚಾರಿ ಮಾರ್ಗ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿ ಅವರಿಗೆ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಸುಗಮ ಸಂಚಾರಕ್ಕೆ ಅನುಕೂಲಕರ. ನಾಮಫಲಕಗಳ ಆಳವಡಿಕೆ ಅಗತ್ಯ.
ಸುದರ್ಶನ್, ವಾಹನ ಚಾಲಕ
ಶ್ರೀಘ್ರ ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಿ ಸಂಚಾರ ದೀಪ ಸರಿಪಡಿಸಲಾಗುವುದು. ರಸ್ತೆ ಬದಿ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗುತ್ತಿದ್ದು ತಳ್ಳು ಗಾಡಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
ವಿಶ್ವೇಶ್ವರ ಬದರಗಡೆ, ಪೌರಾಯುಕ್ತ
ನಗರದಲ್ಲಿ ವೀಲ್ಹಿ ಹೆಚ್ಚಳವಾಗಿದ್ದು ರಸ್ತೆ ಸುರಕ್ಷತಾ ಸಪ್ತಾಹಗಳು ಮೆರವಣಿಗೆ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಿದೆ. ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮವಾಗಿ ತರಕಾರಿ ಮಾರುಕಟ್ಟೆ ಬಳಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.
ವಿ.ಯೋಗೀಶ್, ನಗರಸಭಾ ಸದಸ್ಯ
ತಿಪಟೂರಿನಲ್ಲಿ ವರ್ಷ ಕಳೆದರೂ ಬೆಳಕು ಕಾಣದ ಸಂಚಾರ ದೀಪ
ತಿಪಟೂರಿನಲ್ಲಿ ವರ್ಷ ಕಳೆದರೂ ಬೆಳಕು ಕಾಣದ ಸಂಚಾರ ದೀಪ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT