ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್, ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡಗಿ ರಾಮಣ್ಣ, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಮಹ್ಮದ್ ಸಜ್ಜಾದ್, ರಹಮತ್ತುಲ್ಲಾ ಸಾಬ್, ಶ್ರೀನಿವಾಸ್ ಬಾಬು, ಹೊಯ್ಸಳಕಟ್ಟೆ ಶ್ರೀನಿವಾಸ್, ಕೆಂಕೆರೆ ಗಿರೀಶ್, ಪ್ರವೀಣ್, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಮಲ್ಲಿಕಣ್ಣ, ಬರದಲೇ ಪಾಳ್ಯದ ಚನ್ನಬಸವಯ್ಯ, ಕಂಪನಹಳ್ಳಿ ಮರುಳಸಿದ್ದಪ್ಪ, ದಾಸಪ್ಪ, ತಮ್ಮಡಿಹಳ್ಳಿ ಮೂರ್ತಪ್ಪ ಸಭೆಯಲ್ಲಿದ್ದರು.