ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಸದಸ್ಯರಾದ ಶಾಂತಾ ದಿನೇಶ ಪೂಜಾರಿ, ಸನತ್ ಕುಮಾರ್, ನಿವೃತ್ತ ಶಿಕ್ಷಕ ಕಬ್ಬಿನಾಲೆ ಪರಮೇಶ್ವರ ಹೆಬ್ಬಾರ್, ಅಂಬಾತನಯರ ಪುತ್ರಿ ಶ್ರೀ ಮುದ್ರಾಡಿ, ಪಾಂಚಜನ್ಯ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಧರ ನಾಯಕ್, ಬಲ್ಲಾಡಿ ಚಂದ್ರಶೇಖರ ಭಟ್, ಕಬ್ಬಿನಾಲೆ ಗೋಪಾಲಕೃಷ್ಣ ರಾವ್, ಮುದ್ರಾಡಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶುಭದರ ಶೆಟ್ಟಿ, ವಿದ್ಯಾ ಜನಾರ್ದನ್, ಸುನಿತಾ ಅರುಣ್ ಹೆಗ್ಡೆ ಇದ್ದರು. ಸತೀಶ್ ಬೆಳಂಜೆ ನಿರೂಪಿಸಿ, ವಂದಿಸಿದರು.