ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಹನುಮಂತ ಗೌಡ, ಪ್ರಧಾನ ಕಾರ್ಯದರ್ಶಿ ಮುನಿರಾಜ್, ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ, ಪಿಡಿಒ ಅಶೋಕ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಪಂದ್ಯಾಟ ಆಯೋಜನಾ ಸಮಿತಿಯ ಅಧ್ಯಕ್ಷ ಸುಮಿತ್ಹೆಗ್ಡೆ ಯಡ್ದೆ, ಗೌರವಾಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ಶಿವಪುರ ಶಂಕರದೇವ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಭಟ್, ಮುನಿಯಾಲು ಉದಯ ಶೆಟ್ಟಿ, ಯಳಗೋಳಿ ಉದಯ ಶೆಟ್ಟಿ, ಪೆರ್ಡೂರು ಜನನಿ ಮಹೇಶ ಶೆಟ್ಟಿ, ಪ್ರಸನ್ನ ಸೂಡ, ವೆಂಕಟ ರಮಣ ಕಲ್ಕೂರ್, ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಸೀತಾನದಿ ವಿಠ್ಠಲ ಶೆಟ್ಟಿ, ಮಹಾವೀರ ಹೆಗ್ಡೆ, ಜಗದೀಶ ಸೇರಿಗಾರ್ ಶಿವಪುರ, ಕೃಷ್ಣಮೂರ್ತಿ ಪೂಜಾರಿ ಶಿವಪುರ, ವಿನಯ ಕುಮಾರ್, ಹರೀಶ್ ಶಿವಪುರ, ಗಣೇಶ ಕುಲಾಲ್, ವಿಶ್ವನಾಥ ನಾಯ್ಕ್, ಮಹೇಶ ಕುಲಾಲ್, ಉಮೇಶ ಪೂಜಾರಿ ಇದ್ದರು.