ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಉಡುಪಿ: ಜೀವಜಲಕ್ಕಾಗಿ ಕೆರೆ, ಮದಗಗಳಿಗೆ ಬೇಕು ಕಾಯಕಲ್ಪ

ಕುಡಿಯುವ ನೀರು, ಕೃಷಿಗೆ ಪೂರಕವಾಗಿವೆ ಚಾಂತಾರು, ಶಿರಿಯಾರ ಮದಗ
ಶೇಷಗಿರಿ ಭಟ್‌
Published : 21 ಏಪ್ರಿಲ್ 2025, 7:32 IST
Last Updated : 21 ಏಪ್ರಿಲ್ 2025, 7:32 IST
ಫಾಲೋ ಮಾಡಿ
Comments
ಬಾರ್ಕೂರಿನ ಕೆರೆ
ಬಾರ್ಕೂರಿನ ಕೆರೆ
ಕಾಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಈವರೆಗೆ 16 ಮದಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೊಡ್ಡ ಪ್ರಮಾಣದ ಅಭಿವೃದ್ಧಿಗೆ ಅನುದಾನ ಅಗತ್ಯವಿರುವ ಕೆರೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಕೆರೆ ಮದಗ ಹಾಗೂ ತೋಡುಗಳ ಅಭಿವೃದ್ಧಿ ಅಗತ್ಯವಿದೆ.
– ಜಲಂಧ‌ರ್ ಶೆಟ್ಟಿ ಅಧ್ಯಕ್ಷರು ಕಾಡೂರು ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT