ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಉಡುಪಿ | ರೇಷ್ಮೆ ಕೃಷಿಗೆ ಜಿಲ್ಲೆಯ ರೈತರ ನಿರಾಸಕ್ತಿ

ಗೂಡು ಮಾರಾಟಕ್ಕೆ ಹಾಸನಕ್ಕೆ ತೆರಳಬೇಕಾದ ಅನಿವಾರ್ಯತೆ
Published : 4 ಮೇ 2025, 6:21 IST
Last Updated : 4 ಮೇ 2025, 6:21 IST
ಫಾಲೋ ಮಾಡಿ
Comments
ರೇಷ್ಮೆ ಗೂಡು
ರೇಷ್ಮೆ ಗೂಡು
ಶ್ರೀಧರ್‌ ಪೂಜಾರಿ
ಶ್ರೀಧರ್‌ ಪೂಜಾರಿ
ಒಂದು ಎಕರೆ ಜಾಗದಲ್ಲಿ ಕೃಷಿ ಮಾಡುವ ರೇಷ್ಮೆ ಬೆಳೆಗಾರರಿಗೆ ₹45 ಸಾವಿರ ಸಹಾಯಧನವನ್ನು ಇಲಾಖೆಯಿಂದ ನೀಡಲಾಗುತ್ತದೆ. ಹುಳುಗಳಿಗೆ ರೋಗ ಬರದಂತೆ ತಡೆಗಟ್ಟುವ ಔಷಧಗಳನ್ನು ಉಚಿತವಾಗಿ ನೀಡುತ್ತೇವೆ
ಶರತ್‌ ರೇಷ್ಮೆ ನಿರೀಕ್ಷಕ
ಅಡಿಕೆ ಕೃಷಿ ಹೈನುಗಾರಿಕೆ ಮೊದಲಾದವುಗಳ ಜೊತೆಗೆ ಮಿಶ್ರ ಕೃಷಿಯಾಗಿ ರೇಷ್ಮೆ ಕೃಷಿಯನ್ನು ಮಾಡಬಹುದು. ಇದು ಕಡಿಮೆ ಅವಧಿಯಲ್ಲಿ ಅಧಿಕ ಲಾಭ ತಂದುಕೊಡುವ ಕೃಷಿಯದರೂ ನಿರ್ವಹಣೆ ಹೆಚ್ಚಿದೆ
ಗುಣಕರ ರೇಷ್ಮೆ ಕೃಷಿಕ ಕಾಂತಾವರ
ಜಿಲ್ಲೆಯಲ್ಲಿ ರೇಷ್ಮೆ ಕೃಷಿಯತ್ತ ಹೆಚ್ಚಿನ ಕೃಷಿಕರು ಒಲವು ತೋರಬೇಕಾದರೆ ಇಲ್ಲಿ ಇಲಾಖೆ ವತಿಯಿಂದ ಖರೀದಿ ಕೇಂದ್ರವನ್ನು ಆರಂಭಿಸುವ ಅಗತ್ಯ ಇದೆ
ಶ್ರೀಧರ ಪೂಜಾರಿ ರೇಷ್ಮೆ ಕೃಷಿಕ ಕಾಂತಾವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT