ಒಂದು ಎಕರೆ ಜಾಗದಲ್ಲಿ ಕೃಷಿ ಮಾಡುವ ರೇಷ್ಮೆ ಬೆಳೆಗಾರರಿಗೆ ₹45 ಸಾವಿರ ಸಹಾಯಧನವನ್ನು ಇಲಾಖೆಯಿಂದ ನೀಡಲಾಗುತ್ತದೆ. ಹುಳುಗಳಿಗೆ ರೋಗ ಬರದಂತೆ ತಡೆಗಟ್ಟುವ ಔಷಧಗಳನ್ನು ಉಚಿತವಾಗಿ ನೀಡುತ್ತೇವೆ
ಶರತ್ ರೇಷ್ಮೆ ನಿರೀಕ್ಷಕ
ಅಡಿಕೆ ಕೃಷಿ ಹೈನುಗಾರಿಕೆ ಮೊದಲಾದವುಗಳ ಜೊತೆಗೆ ಮಿಶ್ರ ಕೃಷಿಯಾಗಿ ರೇಷ್ಮೆ ಕೃಷಿಯನ್ನು ಮಾಡಬಹುದು. ಇದು ಕಡಿಮೆ ಅವಧಿಯಲ್ಲಿ ಅಧಿಕ ಲಾಭ ತಂದುಕೊಡುವ ಕೃಷಿಯದರೂ ನಿರ್ವಹಣೆ ಹೆಚ್ಚಿದೆ
ಗುಣಕರ ರೇಷ್ಮೆ ಕೃಷಿಕ ಕಾಂತಾವರ
ಜಿಲ್ಲೆಯಲ್ಲಿ ರೇಷ್ಮೆ ಕೃಷಿಯತ್ತ ಹೆಚ್ಚಿನ ಕೃಷಿಕರು ಒಲವು ತೋರಬೇಕಾದರೆ ಇಲ್ಲಿ ಇಲಾಖೆ ವತಿಯಿಂದ ಖರೀದಿ ಕೇಂದ್ರವನ್ನು ಆರಂಭಿಸುವ ಅಗತ್ಯ ಇದೆ