ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸದಸ್ಯೆ ಶಿಲ್ಪ, ಕಡೆಕಾರ್ ಪಂಚಾಯಿತಿ ಉಪಾಧ್ಯಕ್ಷೆ ಮಾಲತಿ ಶೆಟ್ಟಿ, ಪಂಚಾಯತಿ ಸದಸ್ಯೆ ಸಬಿತ, ವಿನೋದಿನಿ, ಶಶಿಧರ್ ಕಿದಿಯೂರು, ಅರುಣ್ ಕುಮಾರ್ ಕಡೆ ಕಾರ್, ಹರೀಶ್ ಕಡೆಕಾರ್, ಗಿರೀಶ್ ಕಿದಿಯೂರು, ರೈತ ಮೋರ್ಚದಿಂದ ರಾಘವೇಂದ್ರ ಉಪ್ಪೂರು, ಕಡೆಕಾರು ಸ್ಥಾನೀಯ ಸಮಿತಿ ಅಧ್ಯಕ್ಷ ರಾಕೇಶ್ ಪಾಲನ್, ಕಿದಿಯೂರು ಸ್ಥಾನೀಯ ಸಮಿತಿ ಅಧ್ಯಕ್ಷ ರಾಮ್ರಾಜ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.