‘ರಾಮಚಂದ್ರ ಅವರು, ‘ಮನೆಯಲ್ಲಿ ತೊಂದರೆ, ಸತಿ– ಪತಿ ಕಲಹ, ಮಕ್ಕಳ ವಿದ್ಯಾಭ್ಯಾಸದ ತೊಂದರೆ ಇದ್ದಲ್ಲಿ ಮೊಬೈಲ್ ಸಂಖ್ಯೆಗೆ ಕರೆಮಾಡಿ. ನಿಮ್ಮ ಸಮಸ್ಯೆಯನ್ನು ಎರಡು– ಮೂರು ದಿನಗಳಲ್ಲಿ ಪರಿಹಾರ ಮಾಡಿಸಿಕೊಡುತ್ತೇನೆ’ ಎಂದು ಏ.6ರಂದು ‘ಇ– ಡಿಜಿಟಲ್’ ಟಿವಿ ಚಾನಲ್ನಲ್ಲಿ ಜಾಹೀರಾತು ನೀಡಿದ್ದರು. ಅದರಂತೆ ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕಾಗಿ ಅವರನ್ನು ಸಂಪರ್ಕಿಸಿದ್ದೆ’ ಎಂದು ದಿಲೀಪ ನಾಯ್ಕ ವಿವರಿಸಿದ್ದಾರೆ.