‘ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ವಾಟರ್ ಸರ್ವಿಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವ ರಾಜೇಶ ಅಂಬಿಗ (27) ಆರೋಪಿಯಾಗಿದ್ದು ತಾಲ್ಲೂಕಿನ ದುಂಡಕುಳಿಯ ಆಟೊ ಚಾಲಕ ಸಂತೋಷ ಅಂಬಿಗ (27) ಎಂಬುವವರಿಗೆ ಚೂರಿ ಇರಿದಿದ್ದು ತೀವ್ರ ಗಾಯಗೊಂಡಿರುವ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.