‘ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಲಿಖಿತವಾಗಿ ನೀಡಿರುವ ಆರು ಅನಧಿಕೃತ ನಾಮಫಲಕವವನ್ನು ಒಂದು ವಾರದಲ್ಲಿ ತೆರವು ಮಾಡಿದರೆ, ನಾವೇ ಕಟ್ಟೆ ಒಡೆಯುತ್ತೇವೆ. ನಾಮಫಲಕಗಳನ್ನು ತೆರವು ಮಾಡದಿದ್ದಲ್ಲಿ, ಇದೇ ಕಟ್ಟೆಯಲ್ಲಿ ವೀರ ಸಾವರ್ಕರ್ ನಾಮಫಲಕ ಮರು ಅಳವಡಿಸುತ್ತೇವೆ’ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕದ ಸಂಚಾಲಕರಾದ ಗೋವಿಂದ ನಾಯ್ಕ ಮತ್ತು ಶ್ರೀಕಾಂತ ನಾಯ್ಕ ತಿಳಿಸಿದರು.