ದೇಶಕ್ಕಾಗಿ ನಾವು ಸಂಘಟನೆ ಶನಿವಾರ ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಆಯೋಜಿಸಿದ್ದ ಸತ್ಯಾಗ್ರಹಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಶತಮಾನಗಳಿಂದ ಆಳರಸರ ಕೈಯ್ಯಲ್ಲಿದ್ದ, ಜೀತದ ಪದ್ಧತಿಯನ್ನು ನಿರ್ಮೂಲನೆ ಮಾಡಿದ್ದ ಗಾಂಧೀಜಿ ಜಮೀನುದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿತ್ತು. ಅದು ಅವರ ಹತ್ಯೆಗೆ ಮೂಲ ಕಾರಣವಾಯಿತು’ ಎಂದರು.