ನೆರೆಯಲ್ಲಿ ಸಿಲುಕಿದ್ದ ವೃದ್ಧೆಯನ್ನು ರಕ್ಷಿಸಿದ ಸೈನಿಕರ ತಂಡ, ಪ್ರವಾಹದಿಂದ ಮನೆ ಕಳೆದುಕೊಂಡು ಬೀದಿಗೆ ಬಂದ ಸಂತ್ರಸ್ತರು, ಅಮರ ಪ್ರೇಮಿ, ರಾಮ ಸೇತುವೆ ನಿರ್ಮಾಣಕ್ಕೆ ಕಲ್ಲುಗಳನ್ನು ಹೊತ್ತು ತಂದ ವಾನರ ಸೈನ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅಣಕು,ಕೋವಿಡ್ 19 ವೈರಸ್ ತಡಗಟ್ಟಲುಬಂದ ವೈದ್ಯರ ತಂಡ, ವಿಶೇಷವಾದ ‘ಅವತಾರ್ ಕಿಂಗ್ ಬರ್ಡ್’, ಭಾರತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಭರ್ಜರಿ ಸ್ವಾಗತ ಮುಂತಾದ ಅನೇಕ ಪಾತ್ರಗಳು, ರೂಪಕಗಳು ಗಮನ ಸೆಳೆದವು.