ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರಿಂದ ಆಗಬೇಕಿರುವ ಕಾರ್ಯಗಳು ಏನು? ಜನರ ಸಮಸ್ಯೆ ನಿವಾರಣೆಗೆ ಯಾವುದಕ್ಕೆ ಆದ್ಯತೆ ನೀಡಬೇಕು? ಅವರಿಂದ ನಿಮ್ಮ ನಿರೀಕ್ಷೆ ಏನು ಎಂಬುದನ್ನು 4 ಅಥವಾ 5 ಸಾಲುಗಳಲ್ಲಿ ಬರೆದು ಕಳುಹಿಸಿ. ನಿಮ್ಮ ಭಾವಚಿತ್ರವೂ ಇರಲಿ. ಆಯ್ದ ಬರಹಗಳನ್ನು ನಾವು ಪ್ರಕಟಿಸುತ್ತೇವೆ.