ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಯಕ್ಷರಕ್ಷೆ, ಲಯನ್ಸ್ಕ್ಲಬ್ ಹಾಗೂ ಗೋಳಿಕುಂಬ್ರಿಯ ಮಹಿಷಮರ್ಧಿನಿ ಯಕ್ಷಗಾನ ಮಂಡಳಿಯ ಸಹಯೋಗದಲ್ಲಿ ಇತ್ತೀಚೆಗೆ ನಡೆದ ‘ಚಿಟ್ಟಾಣಿ ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಎಷ್ಟೇ ಕಿರಿಯ ಕಲಾವಿದನಿದ್ದರೂ ಚಿಟ್ಟಾಣಿ ಅವರು ಕೊಂಚವೂ ಬೇಸರಿಸಿಕೊಳ್ಳದೇ ಮುಕ್ತವಾಗಿ ಅಭಿನಯಿಸುತ್ತಿದ್ದ ಮೇರು ಕಲಾವಿದರಾಗಿದ್ದರು’ ಎಂದು ಸ್ಮರಿಸಿದರು.