ಸಾಯಿ ಭಕ್ತರಾದ ಎನ್.ಡಿ. ಅಂಕೋಲೆಕರ ಇದ್ದರು. ಶಕುಂತಲಾ, ಜಯಶ್ರೀ ಪ್ರಾರ್ಥನೆ ಹಾಡಿದರು. ಸಂಚಾಲಕ ಡಾ. ವೆಂಕಟೇಶ ಕೇಣಿಕರ ಸ್ವಾಗತಿಸಿದರು. ಉಪನ್ಯಾಸಕ ಸೂರ್ಯ ಕಾಂತ ಶೆಟ್ಟಿ ನಿರೂಪಿಸಿದರು. ನಂತರ ಭಜನೆ ನಡೆಯಿತು. ಸಾಯಿ ಭಕ್ತರಾದ ಶಿವಬಾಬಾ ನಾಯ್ಕ, ವಸಂತ ಹೆಗಡೆಕಟ್ಟೆ, ಟಿ. ಶೋಭಾ, ನೀಲಾ ಶಿವರಾಮ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.