ತೋಟಗಾರಿಕೆ ಇಲಾಖೆ ಡಿ.ಅಶ್ವಿನಿ, ಕೃಷಿ ಇಲಾಖೆ ನೀಲಾನಾಯ್ಕ, ಕೆ. ಕುಮಾರಸ್ವಾಮಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರ್ ಎಸ್ ಒಡೆಯರ್ ಮುಖಂಡರಾದ ರಾಮಪ್ಪ, ಜಯಪ್ರಕಾಶನಾಯ್ಕ, ಸುರೇಶನಾಯ್ಕ, ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರಶೆಟ್ಟಿ ಹಾಗೂ ಮಾರಾಟಗಾರರು ಪಾಲ್ಗೊಂಡಿದ್ದರು.