ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಮಾತನಾಡಿದರು. ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಮರೇಗೌಡ ಎನ್.ಪಾಟೀಲ್, ಉಪನ್ಯಾಸಕ ಎಂ.ಸದಾಶಿವ, ಡಾ. ವೈ.ಚಂದ್ರಬಾಬು, ಬಿ.ಮಲ್ಲಿಕಾರ್ಜುನ, ಡಾ. ಮಹಿಮಾಜ್ಯೋತಿ, ಅನ್ನಪೂರ್ಣ, ಕುಸುಮಾ, ಶ್ವೇತಾ ಹಾಗೂ ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.