ಮೆರವಣಿಗೆಯಲ್ಲಿ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಜಿ.ಆದಿಗೊಂಡ, ಮುಖಂಡರಾದ ಬಸವರಾಜ ಹಾರಿವಾಳ, ಶಂಕರಗೌಡ ಬಿರಾದಾರ, ಮುರಿಗೆಪ್ಪ ಚಿಂಚೋಳ್ಳಿ, ಮೀರಾಸಾಬ ಕೊರಬು, ಮುತ್ತು ಪತ್ತಾರ, ಜಟ್ಟಿಂಗರಾಯ ಮಾಲಗಾರ, ರವಿ ರಾಠೋಡ, ಶ್ರೀಕಾಂತ ಕೊಟ್ರಶೆಟ್ಟಿ, ಬಸವರಾಜ ಅಳ್ಳಗಿ, ಶ್ರೀಧರ ಕುಂಬಾರ, ವಿಶ್ವನಾಥ ಹಿರೇಮಠ, ಸಂಜು ಬಿರಾದಾರ, ಮುತ್ತು ಡಂಬಳ,ಶ್ರೀಕಾಂತ ಪಡಶೆಟ್ಟಿ, ಮನ್ನಾನ ಶಾಬಾದಿ, ಶಿವಾನಂದ ತೋಳನೂರ, ಕೊಟ್ರೇಶಿ ಹೆಗಡ್ಯಾಳ ಇದ್ದರು.