ಉತ್ಸವದಲ್ಲಿ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ, ಉಪಾಧ್ಯಕ್ಷ ಅಣ್ಣಾಜಿ ಜಗತಾಪ, ಕಾರ್ಯದರ್ಶಿ ಕಾಶಿರಾಯ ಮೋಹಿತೆ, ಪ್ರಮುಖರಾದ ಬಸವಂತ್ರಾಯ ಸುಭೇದಾರ, ಜಿ.ಟಿ.ಘೋರ್ಪಡೆ, ಶಶಿಧರ ಡಿಸಲೆ, ಸಂಭಾಜಿ ಡಿಸಲೆ, ಗುಂಡುರಾವ್ ಜಗತಾಪ ಸೇರಿದಂತೆ, ವಿವಿಧ ಸಮಾಜದ ಮುಖಂಡರು, ಹಿಂದೂಪರ ಸಂಘಟನೆಗ ಮುಖಂಡರು ಭಾಗವಹಿಸಿದ್ದರು. ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಜೆ.ಎಸ್.ಜಿ.ಪಿಯು ಕಾಲೇಜಿನ ಉಪನ್ಯಾಸಕ ದಿನಕರ ಜೋಶಿ ವಿಶೇಷ ಉಪನ್ಯಾಸ ನೀಡಿದರು.