ಬೀಳಗಿಯ ಅನ್ನಪೂರ್ಣೇಶ್ವರಿ ಬ್ರಹನ್ಮಠದ ಶಿವಾನಂದ ದೇವರು, ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.ಹಲಗಣಿಯ ಸಂಗಮನಾಥ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ವಿಠ್ಠಲ ಕುಳಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಂತಾಬಾಯಿ ನಾಗರಾಳ, ಶಾಸಕರ ಪತ್ನಿ ಭಾಗ್ಯಶ್ರೀ ಪಾಟೀಲ, ಎಪಿಎಂಸಿ ನಿರ್ದೇಶಕ ಸಿ.ಪಿ. ಪಾಟೀಲ, ತಾಲ್ಲೂಕು ಪಂಚಾಯಿತಿ ಸದಸ್ಯ ಗುರುಸಂಗಪ್ಪ ಯರಂತೇಲಿ, ರಮೇಶ ಇಂಗಳೇಶ್ವರ, ಗುರನಗೌಡ ಬಿರಾದಾರ, ಗಂಗಾರಾಮ ಪವಾರ, ಬಂದೇನವಾಜ ಡೋಲಚಿ, ಗಂಗಾಧರ ಬ್ಯಾಕೋಡ, ಗುರುಸಿದ್ದಪ್ಪ ಕಾಮನಕೇರಿ, ಸಿ.ಎಂ.ಹಂಡಗಿ ಮತ್ತಿತರರು ಇದ್ದರು.