ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಅಲ್ಲಾಪುರೆ ಹಾಗೂ ಪಿಎಸ್ಐ ಶ್ಯಾಮಸುಂದರ ನಾಯಕ ನೇತೃತ್ವದಲ್ಲಿ ದಾಳಿ ಮಾಡಿ, ಬಾಪು ನಾಯಕ, ಬೂದೆಪ್ಪ, ತಿಮ್ಮಣ್ಣ, ಪಾಪಣ್ಣ, ಮಂಜುನಾಥ, ಹನು ಮಂತ ರಾಯ, ಸಾಬಯ್ಯ, ಶೇಖಪ್ಪ, ಯಲ್ಲಪ್ಪ ಮತ್ತು ರಾಮಕೃಷ್ಣ ಬಂಧಿತ ಆರೋಪಿಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಹಪುರ ಠಾಣೆಯಲ್ಲಿ ದೂರು ದಾಖಲಾಗಿದೆ.