ಮಹಾಮಂಡಲ ಮುಷ್ಟಿ ಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಕೆ.ಭಟ್, ಗೋಸ್ವರ್ಗ ಸಮಿತಿಯ ಸದಸ್ಯರಾದ ಪದ್ಮನಾಭ ಕೊಂಕೋಡಿ, ಪಡೀಲು ಮಹಾಬಲೇಶ್ವರ ಭಟ್, ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಪ್ರೊ.ಟಿ. ಶ್ರೀಕೃಷ್ಣ ಭಟ್, ಉಪ್ಪಿನಂಗಡಿ ಹವ್ಯಕ ಮಂಡಲ ಅಧ್ಯಕ್ಷ ಅಶೋಕ್ ಕೆದ್ಲ, ಪೆದಮಲೆ ನಾಗರಾಜ ಭಟ್ ಇದ್ದರು. ದೇವಿಕಾ ಶಾಸ್ತ್ರಿ ನಿರೂಪಿಸಿದರು.