ಶ್ರೀಸಾಯಿ ಮಂದಿರದ ಸಂಸ್ಥಾಪಕ ಮಹಾರಾಜ ದಿಗ್ಗಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಸಿದ್ದಲಿಂಗಪ್ಪ ಆನೆಗುಂದಿ, ದೇವೇಂದ್ರ ಹೆಗ್ಗಡೆ, ಗೋವಿಂದರಾಜ ಆಲ್ದಾಳ,ಗಾಳೆಪ್ಪ ಪೂಜಾರಿ, ಮಲ್ಲಣ್ಣ ಹೊಸಮನಿ, ಶರಣಬಸವ, ಮಲ್ಲಣ್ಣಗೌಡ ಪಾಟೀಲ, ಅಂಬಲಪ್ಪ ಸೈದಾಪುರ, ಅಶೋಕ ಚೌದರಿ, ಶಕುಂತಲಾ ಹಡಗಲಿ, ಸಾಯಿಬಣ್ಣ ಮುಡಬೂಳ, ಶ್ರೀಶೈಲ ನಾಗನಟಗಿ,ಸುರೇಶ ಅರುಣಿ, ಮಂಜುಳಾ ಭಾಗವಹಿಸಿದ್ದರು.