ನಮ್ಮ ಸತ್ಯ ಪ್ರತಿಪಾದನಾಉಪವಾಸ ಸತ್ಯಗ್ರಹ ಹೋರಾಟ ಬೆಂಗಳೂರಿನಲ್ಲಿ ಮುಂದುವರಿದಿದೆ. ಪ್ರಮಾಣ ಪತ್ರ ವಿತರಿಸದಿದ್ದರೆ ಬೃಹತ್ ಹೋರಾಟವ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ಬಾಡಿಯಾಲ ಮೂಲ ಮಠದ ಚನ್ನವೀರ ಶಿವಾಚಾರ್ಯರು, ಕಡೇಚೂರು ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯರು, ಡಾ.ಅಮರೇಶ. ಡಿ.ಗೌಡರ, ಉತ್ನಯ್ಯ ಸ್ವಾಮಿ ಗೊಂದೆಡಗಿ, ಶಂಭುಲಿಂಗಯ್ಯ ಸ್ವಾಮಿ ಬೆಳಗುಂದಿ ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.