ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ವಿಶ್ವಕರ್ಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ವಿಶ್ವಕರ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಚಂಡ್ರಕಿ, ಜಿಲ್ಲಾ ಉಪಾಧ್ಯಕ್ಷ ಶಿವಣ್ಣ, ವಿಶ್ವಕರ್ಮ, ಜಿಲ್ಲಾ ಸಮಾಜ ಮುಖಂಡ ದೇವಿಂದ್ರಪ್ಪ ಎಲ್. ವಡಿಗೇರ, ಜಿಲ್ಲಾ ಯುವ ಘಟಕ ಅಧ್ಯಕ್ಷ ಬಸವರಾಜ ಸೈದಾಪುರ, ಜಿಲ್ಲಾ ಕಾರ್ಯಧ್ಯಕ್ಷ ಬನಪ್ಪ ಕಾಳಬೆಳಗುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಹತ್ತಿಕುಣಿ, ಜಿಲ್ಲಾ ಗೌರವಧ್ಯಕ್ಷ ಶೇಖರ ತಾತ, ಯಾದಗಿರಿ ನಗರ ಅಧ್ಯಕ್ಷ ಸಂಗಮೇಶ, ತಾಲ್ಲೂಕು ಅಧ್ಯಕ್ಷರು ಕಾಳಪ್ಪ ದುಪ್ಪಲ್ಲಿ ಇದ್ದರು.