ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ | SSLC ಪರೀಕ್ಷೆ ಫಲಿತಾಂಶ ಕುಸಿತ: ಪಿಯು ಕಾಲೇಜಿನಲ್ಲಿ ದಾಖಲಾತಿ ಇಳಿಕೆ

Published : 25 ಜೂನ್ 2024, 5:55 IST
Last Updated : 25 ಜೂನ್ 2024, 5:55 IST
ಫಾಲೋ ಮಾಡಿ
Comments
ಗುಂಡಭಟ್ ಜೋಷಿ
ಗುಂಡಭಟ್ ಜೋಷಿ
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ವಿಶೇಷ ಕಾಳಜಿಯಿಂದ ಕಾಲೇಜಿಗೆ ಹೆಚ್ಚುವರಿ ನಾಲ್ಕು ಕೋಣೆ ಮಂಜೂರಾಗಿವೆ. ಅದರಂತೆ ಕಾಲೇಜಿಗೆ ಬೇಕಾಗುವ ಮೂಲ ಸೌಕರ್ಯ ಒದಗಿಸಲಾಗಿದೆ
-ಗುಂಡುಭಟ್ ಜೋಷಿ ಉಪಾಧ್ಯಕ್ಷ ಕಾಲೇಜು ಮೇಲುಸ್ತುವಾರಿ ಸಮಿತಿ
ಇಲ್ಲಿಯವರೆಗೂ ಮೂರು ವಿಭಾಗ ಒಳಗೊಂಡಿರುವ ನಮ್ಮ ಕಾಲೇಜಿನಲ್ಲಿ 135 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು ಜೂನ್ 26ರ ವರೆಗೆ ದಂಡವಿಲ್ಲದೆ ಪ್ರವೇಶ ಪಡೆಯಬಹುದು
- ವೀರೇಂದ್ರ ಧರಿ ಪ್ರಭಾರ ಪ್ರಾಂಶುಪಾಲ ಕೆಂಭಾವಿ ಸರ್ಕಾರಿ ಪದವಿ ಪೂರ್ವ ಕಾಲೇಜು
‘ಪುಂಡ-ಪೋಕರಿಗಳ ಹಾವಳಿಗೆ ಬೇಕು ಕಡಿವಾಣ’
ಪಟ್ಟಣದ ಹೊರಹೊಲಯದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುತ್ತಲೂ ಆವರಣಗೋಡೆ ಇಲ್ಲ. ತರಗತಿಗಳು ಮುಗಿದ ನಂತರ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತದೆ. ಕಾಲೇಜು ಅವಧಿಯಲ್ಲಿಯೂ ಪುಂಡ ಪೋಕರಿಗಳ ಹಾವಳಿ ಹೆಚ್ಚುತ್ತದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ಹಲವು ಬಾರಿ ಮೌಖಿಕವಾಗಿ ತಿಳಿಸಿದ್ದರೂ ಹಾವಳಿಗೆ ಕಡಿವಾಣ ಹಾಕಿಲ್ಲ. ಇನ್ನಾದರೂ ಸಂಪೂರ್ಣ ಆವರಣಗೋಡೆ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT