ಮೆರವಣಿಗೆಯಲ್ಲಿ ಗ್ರಾಮದ ಚನ್ನವೀರಯ್ಯಸ್ವಾಮಿ ಹಿರೇಮಠ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನರಡ್ಡಿ ಮಾಲಿ ಪಾಟೀಲ, ಶರಣಪ್ಪಗೌಡ ಪಾಟೀಲ, ಮಲ್ಲಣಗೌಡ ಹಳಿಮನಿ, ಭೀಮರಡ್ಡಿ ಪಾಟೀಲ, ಸಿದ್ದಪ್ಪ ಪೂಜಾರಿ, ಕುಂಟಪ್ಪ ಪೂಜಾರಿ, ಬಸವರಾಜ ಗಡ್ಡೆಸೂಗುರ, ಬಸಪ್ಪ ಹಾಳಗಟ್ಟಿ, ಬಸವರಾಜ ಸುರಪುರ, ಭೀಮಪ್ಪ, ದೇವಿಂದ್ರಪ್ಪ ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು.