ಈ ವೇಳೆ ನಗರಸಭೆ ಪೌರಾಯುಕ್ತ ಬಕ್ಕಪ್ಪ, ಸಹಾಯಕ ಎಂಜಿನಿಯರ್ ರಾಕೇಶರಡ್ಡಿ, ಯೂಡಾ ಅಧ್ಯಕ್ಷ ಬಸವರಾಜ ಚಂಡರಕಿ, ನಗರಸಭೆ ಸದಸ್ಯರಾದ ಬಸಮ್ಮ ಮಹೇಶ ಕುರಕುಂಬಳ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ್, ಮಲ್ಲಿಕಾರ್ಜುನ ಕುರಕುಂಬಳ, ದೇವಿಂದ್ರಪ್ಪ ಮುನಮುಟ್ಗಿ, ಸುರೇಶ ರಾಠೋಡ, ಪರಶುರಾಮ, ಚನ್ನು ಮಾಳಿಕೇರಿ ಇದ್ದರು.