ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ, ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ ಮಾತನಾಡಿದರು. ಪ್ರಮುಖರಾದ ಯಲ್ಲಪ್ಪ ಕುರುಕುಂದಿ, ರಾಜಾ ಹನುಮಪ್ಪ ನಾಯಕ ತಾತಾ, ಎಚ್.ಸಿ. ಪಾಟೀಲ, ರಾಜಾ ಮುಕುಂದನಾಯಕ, ಮಾನಪ್ಪ ಸಾಹು ಆಲ್ದಾಳ, ದುರ್ಗಪ್ಪ ಗೋಗಿಕೇರಾ, ರಂಗನಗೌಡ ದೇವಿಕೇರಿ, ಪರುಶುರಾಮ ಕುರುಕುಂದಿ, ಗುರು ಕಾಮಾ, ಶ್ರೀನಿವಾಸ ರಫುಗಾರ ಸೇರಿದಂತೆ ಅನೇಕ ಕಾರ್ಯಕರ್ತರು ಮುಖಂಡರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಜರಿದ್ದರು.