ಅಬ್ಬೆತಮಕೂರಿನ ಸಿದ್ದ ಸಂಸ್ಥಾನ ಮಠದ ಡಾ.ಗಂಗಾಧರ ಸ್ವಾಮೀಜಿ, ಮಾಜಿ ಶಾಸಕರಾದ ವಿರಬಸವಂತರೆಡ್ಡಿ ಮುದ್ನಾಳ, ಡಾ.ಎ.ಬಿ. ಮಾಲಕರಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ, ಸಿದ್ದಪ್ಪ ಹೊಟ್ಟಿ, ಶರಣಪ್ಪಗೌಡ ಮಲ್ಹಾರ, ಪಾಂಡುರಂಗ ವ್ಯಾಸ, ದಿನೇಶ ದೋಖಾ, ಪರ್ವತರಡ್ಡಿ ಕೊಲ್ಲೂರ, ಶಿವರಾಜ, ಡಾ.ಸುಭಾಶ್ಚಂದ್ರ ಕೌಲಗಿ, ಎಸ್.ಪಿ.ನಾಡೇಕರ್, ಅರವಿಂದ ಆಸರ್, ಸೋಮನಾಥ ಜೈನ್, ಅಯ್ಯಣ್ಣ ಹುಂಡೆಕಾರ್, ಭೀಮಣಗೌಡ ಕ್ಯಾತನಾಳ, ಮೂರ್ತಿ ಇದ್ದರು.